ಯೋಗಿ ದ್ಯಾವಪ್ಪ ತಾತನವರ ಆರಾಧನಾ ಮಹೋತ್ಸವ

ಕೊನೆಗೂ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಾಯಿತು

ಚಿಕ್ಕಬಳ್ಳಾಪುರಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭೇಟಿ

ನಮಸ್ತೆ ಚಿಕ್ಕಬಳ್ಳಾಪುರ ಮತ್ತೆ ಆರಂಭಿಸಿದ ಶಾಸಕ

April 8, 2025

Ctv News Kannada

Chikkaballapura

ಸಬ್ಬೇನಹಳ್ಳಿಯಲ್ಲಿ ವಿಜೃಂಬಣೆಯ ಕನ್ನಡ ರಾಜ್ಯೋತ್ಸವ.

1 min read

ಚಿಕ್ಕಬಳ್ಳಾಪುರ ತಾಲ್ಲೂಕು ಸಬ್ಬೇನಹಳ್ಳಿ ಕಸ್ತೂರಿ ಕನ್ನಡ ಕಲಾಭಿಮಾನಿಗಳ ಬಳಗದಿಂದ ಪ್ರತಿ ವರ್ಷದಂತೆ ಈ ಭಾರಿಯೂ ನವೆಂಬರ್ ಒಂದರಂದು ವಿವಿಧ ಕಾರ್ಯಕ್ರಮಗಳ ವಿಜೃಂಬಣೆಯ ಕನ್ನಡ ರಾಜ್ಯೋತ್ಸವ ಆಚರಿಸಲಾಗುತಿದೆ ಎಂದು ಕಸ್ತೂರಿ ಕನ್ನಡ ಕಲಾಭಿಮಾನಿಗಳ ಬಳಗದ ಅಧ್ಯಕ್ಷ ಶಿವಶಂಕರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಧ್ಯಕ್ಷ ಶಿವಶಂಕರ್ ಚಿಕ್ಕಬಳ್ಳಾಪುರ ತಾಲ್ಲೂಕು ಸಬ್ಬೇನಹಳ್ಳಿ ಕಸ್ತೂರಿ ಕನ್ನಡ ಕಲಾಭಿಮಾನಿಗಳ ಬಳಗದಿಂದ ಕಳೆದ ಹದಿನೈದು ವರ್ಷಗಳಿಂದ ನವೆಂಬರ್ ಒಂದರಂದು ವಿಜೃಂಬಣೆಯ ಕನ್ನಡ ರಾಜ್ಯೋತ್ಸವ ಆಚರಿಸಲಾಗುತಿದ್ದು ಈ ಭಾರಿ 6 ಜನ ಮಾಜಿ ಸೈನಿಕರಿಗೆ ಗೌರವ ಸೂಚಿಸುವ ಮೂಲಕ ನಾಡಹಬ್ಬ ಆಚರಿಸಲಾಗುವುದು.
ಬೆಳಿಗ್ಗೆ ಯೋದರಿಂದ ದ್ವಜಾರೋಹಣ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು

About The Author

Leave a Reply

Your email address will not be published. Required fields are marked *