ಯೋಗಿ ದ್ಯಾವಪ್ಪ ತಾತನವರ ಆರಾಧನಾ ಮಹೋತ್ಸವ

ಕೊನೆಗೂ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಾಯಿತು

ಚಿಕ್ಕಬಳ್ಳಾಪುರಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭೇಟಿ

ನಮಸ್ತೆ ಚಿಕ್ಕಬಳ್ಳಾಪುರ ಮತ್ತೆ ಆರಂಭಿಸಿದ ಶಾಸಕ

April 9, 2025

Ctv News Kannada

Chikkaballapura

ಶವಗಾರ ಬಳಿ ಮೃತರ ಸಂಬಂಧಿಕರಿಗೆ ಸಾಂತ್ವಾನ ಹೇಳಿದ ಶಾಸಕ ಪ್ರದೀಪ್ ಈಶ್ವರ್

1 min read

ಚಿಕ್ಕಬಳ್ಳಾಪುರ ದಲ್ಲಿ ಭೀಕರ ಅಪಘಾತ ಪ್ರಕರಣ

ಸಿಎಂ ಜೊತೆ ಮಾತನಾಡಿ ಮೃತರಿಗೆ ಪರಿಹಾರ ನೀಡುವ ಭರವಸೆ

ಮೃತರ ಸಂಬಂಧಿಕರಿಗೆ ಸಾಂತ್ವಾನಾ ವೇಳೆ ಶಾಸಕ ಪ್ರದೀಪ್ ಈಶ್ವರ್ ಭರವಸೆ

ಶವಗಾರ ಬಳಿ ಮೃತರ ಸಂಬಂಧಿಕರಿಗೆ ಸಾಂತ್ವಾನ ಹೇಳಿದ ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರದ ಬಳಿ ಭೀಕರ ಅಪಘಾತ 13 ಜನ ಸಾವು ..

ಚಿಕ್ಕಬಳ್ಳಾಪುರ ನಗರ ಹೊರವಲಯದ ಚಿತ್ರಾವತಿ ಬಳಿಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಘಟನೆ .

ಮೃತರನ್ನ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆ ಗೋರೆಂಟ್ಲ ಬಾಗದವರು ಎಂದು ತಿಳಿದು ಬಂದಿದೆ .

ರಸ್ತೆ ಬದಿಯಲ್ಲಿ ನಿಂತಿದ್ದ ಸಿಮೆಂಟ್ ಬಲ್ಕರ್ ಗೆ ಟಾಟಾ ಸುಮೋ ಡಿಕ್ಕಿ ಭೀಕರ ಅಪಘಾತ .

ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ನೆವಡೆದಿರುವ ಭೀಕರ ಅಪಘಾತ .

ಬೆಳಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಎಪಿ 02 ಸಿ ಹೆಚ್ 1021 ಸಂಖ್ಯೆಯ ಟಾಟಾ ಸುಮೋ …

ಟ್ರಾಫಿಕ್ ಪೊಲೀಸ್ ಠಾಣೆ ಬಳಿಯೇ ಭೀಕರ ಅಪಘಾತ .

ಸ್ಥಳದಲ್ಲೇ 13 ಸಾವನ್ನಪ್ಪಿ ಆಸ್ಪತ್ರೆಯಲ್ಲಿ ಮತ್ತೋರ್ವ ಮಹಿಳೆ ಸಾವು .

ಘಟನೆಯಲ್ಲಿ 4 ಜನ ಮಹಿಳೆಯರು 8 ಜನ ಪುರುಷರು ಒಬ್ಬ ಬಾಲಕ ಸಾವು

ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿಸಿ ಪಿ ಎನ್ ರವೀಂದ್ರ ..ಎಸ್ಪಿ ..ಡಿ ಎಲ್ ನಾಗೇಶ್ ಬೇಟಿ ಪರಿಶೀಲನೆ .

ಮೃತರ ವಿವರ ಪತ್ತೆಹಚ್ಚಲು ಪೊಲೀಸರ ಹರಸಾಹಸ ..

ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ

About The Author

Leave a Reply

Your email address will not be published. Required fields are marked *