ಮೂರು ದಿನಗಳೊಳಗೆ ಕಿಡಿಗೇಡಿಗಳನ್ನು ಬಂಧಿಸಿ

ನಂಜನಗೂಡಿನಲ್ಲಿ ಉಚಿತ ಸಾಮೂಹಿಕ ವಿವಾಹಗಳು

ರಾಮಪಟ್ಟಣ ರಸ್ತೆ ಅಳತೆ ಕಾರ್ಯಕ್ಕೆ ಸ್ಥಳೀಯರಿಂದ ಅಡ್ಡಿ

ದಲಿತ ಮುಖಂಡರ ಬಂಧಿಸಿ ಬಿಡುಗಡೆಗೊಳಿಸಿದ ಪೊಲೀಸರು

May 24, 2025

Ctv News Kannada

Chikkaballapura

ಬೀದರ್ ಲೋಕಸಭೆಗೆ ನಾನೂ ಟಿಕೆಟ್ ಆಕಾಂಕ್ಷಿ

1 min read

ಬೀದರ್ ಲೋಕಸಭೆಗೆ ನಾನೂ ಟಿಕೆಟ್ ಆಕಾಂಕ್ಷಿ   ಬೀದರ್ ನಗರದಲ್ಲಿ ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್ ಹೇಳಿಕೆ

ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಗುರುನಾಥ ಕೊಳ್ಳುರ್ ಹೇಳಿದರು. ಬೀದರ್ ನಗರದ ಜಿಕೆ ಟವರ್ ನಲ್ಲಿ ಜಿಲ್ಲೆಯ ಮೂವತ್ತು ಸ್ವಾಮೀಜಿಗಳ ಮುಂದೆ ಅವರು ಹೇಳಿದರು.

ಬಿಜೆಪಿ ಹೈಕಮಾಂಡ್ ಸೇರಿದಂತೆ ಎಲ್ಲಾ ಮುಖಂಡರನ್ನ ಭೇಟಿ ಮಾಡಿ ಟಿಕೆಟ್ ಕೇಳಿದ್ದೆನೆ, ಜಿಲ್ಲೆಯ ಭಾಲ್ಕಿ ಶ್ರೀಗಳು ಸೇರಿದಂತೆ 30ಕ್ಕೂ ಹೆಚ್ಚಿನ ಸ್ವಾಮಿಜೀಗಳ ಮುಂದೆ ನಾನು ಆಕಾಂಕ್ಷಿ ಎಂದ ಗುರುನಾಥ ಕೊಳ್ಳೂರ್ ಹೇಳಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಫೌಂಡೇಶನ್ ಉದ್ಘಾಟನೆ ಸಂದರ್ಭದಲ್ಲಿ ತಮ್ಮ ಇಂಗಿತ ವ್ಯಕ್ತಪಡಿಸಿರುವ ಅವರು ತಮಗೆ ಟಿಕೆಟ್ ನೀಡಿದರೆ ಗೆದ್ದು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *