ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಆಕ್ರೋಶ

ನಾಳೆ ನಡೆಲಿದೆಯೇ ನಗರಸಭೆ ಅಂಗಡಿಗಳ ಹರಾಜು

ಊರದೇವತೆ ಜಾಲಾರಿ ಗಂಗಮಾAಬದೇವಿ ಕರಗಮಹೋತ್ಸವ

ಚಿಕ್ಕಕಾಡಿಗೇನಹಳ್ಳಿಯಲ್ಲಿ ಅದ್ಧೂರಿ ಅಂಬೇಡ್ಕರ್ ಜಯಂತಿ

April 17, 2025

Ctv News Kannada

Chikkaballapura

ಸಿ ಟಿ.ವಿ. ನ್ಯೂಸ್ ಗೆ ಸಿಕ್ಕಿದ ಫಲಶ್ರುತಿ

1 min read

ವಿಜಯಪುರ ಪಟ್ಟಣದ ೧ ಮತ್ತು ೯ನೇ ವಾರ್ಡಿನ ಜನತೆ ಕುಡಿಯುವ ನೀರಿಗಾಗಿ ನೆನ್ನೆ ತಾನೆ ಪುರಸಭೆ ಮುಂದೆ ನೀರು ಕೊಡಿ ಸ್ವಾಮಿ, ನೀರು ಕೊಡಿ ಎಂದು ಪ್ರತಿಭಟನೆ ಮಾಡಿರುವ ಸುದ್ದಿ ನಿಮ್ಮ ಸಿಟಿವಿ ನ್ಯೂಸ್ ನಲ್ಲಿ ಪ್ರಸಾರಮಾಡಲಾಗಿತ್ತು, ಇ ಸುದ್ದಿಗೆ ಎಚ್ಚೆತ್ತುಕೊಂಡ ಮುಖ್ಯ ಅಧಿಕಾರಿ ಸಂತೋಷ್ ವಾರಕ್ಕೆ ಎರಡು ಟ್ಯಾಂಕರ್ ನೀರು, ವಿದ್ಯುತ್ ದೀಪ ರಿಪೇರಿ, ಸ್ವಚ್ಛತಾ ಆದ್ಯತೆ ನೀಡುವುದಾಗಿ ಜನತೆಗೆ ಭರವಸೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ಪಟ್ಟಣದ ಜನತೆ ಸಮಸ್ಯೆ ಇದೆ ಎಮದು ಮನವಿ ನೀಡಿದ್ದು, ಆ ಸುದ್ದಿ ಸಿ ಟಿವಿಯಲ್ಲಿ ಪ್ರಸಾರವಾಗಿದ್ದು, ಇಂದು ಆ ಸ್ಥಳ ಪರಿಶೀಲನೆ ಮಾಡಿ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇವೆ, ಅದು ನಮ್ಮ ಕರ್ತವ್ಯವಾಗಿದೆ. ಅದರಂತೆ ಮೂಲಭೂತ ಸೌಕರ್ಯಗಳಾದ ನೀರು ಸ್ವಚ್ಛತೆ ಬೀದಿ ದೀಪ ಇವುಗಳ ವ್ಯವಸ್ಥೆಯನ್ನು ಇಂದೆ ರೀಪೇರಿ ಮಾಡಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಪುರಸಭೆಯ ಇಂಜಿನಿಯರ್ ವೆಂಕಟೇಶ್ ಹಾಗೂ ವಾಟರ್ ಮ್ಯಾನ್ ಗಳು ನಾಗರಿಕರು ಹಾಜರಿದ್ದರು.

About The Author

Leave a Reply

Your email address will not be published. Required fields are marked *